ಪವಿತ್ರ ಗುರುವಾರ
- Mar 29, 2018
- 1 min read

ಹಾಸನ : ಪವಿತ್ರ ಗುರುವಾರವಾದ ಇಂದು, ನಗರದ ಸಂತ ಅಂತೋಣಿಯವರ ದೇವಾಲಯದಲ್ಲಿ , ಸಾವಿರಾರು ಭಕ್ತಘನ , ಕ್ರೈಸ್ತ ಭಕ್ತಾದಿಗಳ ಶುಭ ಶುಕ್ರವಾರ ಮುನ್ನ ದಿನ , ಯೇಸು ಕ್ರಿಸ್ತನು ಅಂದು ತನ್ನ ಶಿಷ್ಯರಿಗೆ ಕಾಲು ತೊಳೆದು ಅವರ ಸೇವೆ ಮಾಡಿದಂತೆ ., ಇಂದು ಹಾಸನ ನಗರದ ಧರ್ಮ ಗುರು ಕ್ರಿಸ್ತು ರಾಜ್ ಅವರು , 12ಜನ ಭಕ್ತಾದಿಗಳ ಪಾದ ತೊಳೆದು , ಫಲಹಾರ ಕೊಟ್ಟು ಪುಣ್ಯ ಕಟ್ಟಿಕೊಂಡರು.




Comments