"ಶ್ರೀ ಬಾಬು ಜಗಜೀವನ್ ರಾಂ" ಸಮುದಾಯ ಭವನವನ್ನು ಲೋಕಾರ್ಪಣೆ
- Mar 13, 2018
- 1 min read
ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ಎಸ್.ಪ್ರಕಾಶ್ ರವರು ಹಾಸನ ನಗರದ ನಿರ್ಮಲ ನಗರದಲ್ಲಿ ರೂ.50 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ "ಶ್ರೀ ಬಾಬು ಜಗಜೀವನ್ ರಾಂ" ಸಮುದಾಯ ಭವನವನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಡಾ.ಅನಿಲ್ ಕುಮಾರ್, ಮುಖಂಡರಾದ ಕ್ರಾಂತಿ, ಮಾಜಿ ನಗರಸಭೆ ಅಧ್ಯಕ್ಷರಾದ ಅಕ್ಬರ್ ರವರು ಉಪಸ್ಥಿತರಿದ್ದರು....






Comments