ಸಾರ್ವಜನಿಕರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ.Mar 28, 20181 min readಮಹಾವೀರ ಜಯಂತಿಯ ಪ್ರಯುಕ್ತ ನಾಳೆ ಹಾಸನ ಜಿಲ್ಲಾ ಜೈನ ಯುವಕ ಸಂಘದವರಿಂದ ಮಹಾವೀರ ವೃತ್ತದಲ್ಲಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ. ಸರ್ವರಿಗೂ ಆದರದ ಸುಸ್ವಾಗತ.
Comments