top of page

ಸಕಲೇಶಪುರ: ತ್ಯಾಜ್ಯವನ್ನು ಪುರಸಭೆ ಆಡಳಿತ ಹೇಮಾವತಿ ನದಿಯಲ್ಲಿ ಸುರಿಯುವ ಮೂಲಕ ನದಿ ನೀರನ್ನು ಕಲುಷಿತಗೊಳಿಸುತ್ತಿದೆ

  • Mar 29, 2018
  • 1 min read

ಸಕಲೇಶಪುರ: ಪಟ್ಟಣದಲ್ಲಿ ಸಂಗ್ರಹಿಸುವ ತ್ಯಾಜ್ಯವನ್ನು ಪುರಸಭೆ ಆಡಳಿತ ಹೇಮಾವತಿ ನದಿಯಲ್ಲಿ ಸುರಿಯುವ ಮೂಲಕ ನದಿ ನೀರನ್ನು ಕಲುಷಿತಗೊಳಿಸುತ್ತಿದೆ ಎಂದು ಆರೋಪಿಸಿ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸುಭಾಷ್ ಮೈದಾನದ ಸಮೀಪ ಹೇಮಾವತಿ ನದಿಯಲ್ಲಿ ಕಸ ವಿಲೆವಾರಿ ಮಾಡುತ್ತಿದ್ದಾರೆ. ನದಿಯ ಪರಿಸರವನ್ನು ಸಂರಕ್ಷಣೆ ಮಾಡಬೇಕಾದ ಪುರಸಭೆಯೇ ಕಸ ಸುರಿಯುತ್ತಿದೆ. ಇದೊಂದು ಅನಾಗರೀಕ ಕೃತ್ಯ ಎಂದು ಪ್ರತಿಭಟನಾಕಾರರು ದೂರಿದರು.


Comments


!
Widget Didn’t Load
Check your internet and refresh this page.
If that doesn’t work, contact us.

© 2023 by Trademark.Proudly created with,Alpha Web Hosting

hassan connect kannada.png
bottom of page