top of page

ಸಕಲೇಶಪುರ: ಹಾನುಬಾಳ್ ಹೋಬಳಿ ಅಚ್ಚಿನಹಳ್ಳಿ ಗ್ರಾಮದ ಕಲ್ಲಮೆಟ್ಟಲು ಎಂಬಲ್ಲಿ ಆನೆ ತುಳಿದು ಥೋಮಸ್ ಮರಣ ಹೊಂದಿರುತ್ತಾರೆ

  • Mar 29, 2018
  • 1 min read

ಸಕಲೇಶಪುರ: ಹಾನುಬಾಳ್ ಹೋಬಳಿ ಅಚ್ಚಿನಹಳ್ಳಿ ಗ್ರಾಮದ ಕಲ್ಲಮೆಟ್ಟಲು ಎಂಬಲ್ಲಿ ಆನೆ ತುಳಿದು ಜೋನಿ(೪೦) ಬಿನ್ ಥೋಮಸ್ ಎಂಬುವವರು ಮರಣ ಹೊಂದಿರುತ್ತಾರೆ. ಮನೆಯ ಪಕ್ಕದ ತೋಟದಲ್ಲಿ ಕಟ್ಟಿಗೆ ಆಯಲು ಹೋದಾಗ ಈ ಘಟನೆ ಸಂಬವಿಸಿರುತ್ತದೆ ಮೃತರು ಕೃಷಿಕರಾಗಿದ್ದು ಇವರಿಗೆ ಚಿಕ್ಕವಯಸ್ಸಿನ ೨ ಮಕ್ಕಳು ಇರುತ್ತಾರೆ ಬಿಳಿಸಾರೆ ಸುತ್ತಮುತ್ತಲಿನಲ್ಲಿ ಬೀಡು ಬಿಟ್ಟಿರುವ ಒಂಟಿ ಆನೆಯ ಕೃತ್ಯವಿರಬಹುದೆಂದು ಸ್ಥಳಿಯರು ಶಂಕಿರಿಸುತ್ತಾರೆ.


Comments


!
Widget Didn’t Load
Check your internet and refresh this page.
If that doesn’t work, contact us.

© 2023 by Trademark.Proudly created with,Alpha Web Hosting

hassan connect kannada.png
bottom of page